Darshan ಗೆ ಜೈಲ್ ನಲ್ಲಿ ಸಿಗ್ತಿದ್ಯ ರಜಾತಿತ್ಯ, DBOSS in Jail, Darshan Thoogudeepa, Renukaswamy Murder Case
ನಮಸ್ಕಾರ ಸ್ನೇಹಿತರೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಜೈಲಿನಲ್ಲಿ ರಾಜತಿತ್ಯ ಸಿಗುತ್ತಿದೆ. ಜೈಲಿನಲ್ಲಿ ಅವರಿಗೆ ಕೇಳಿದ್ದನೆಲ್ಲ ಕೊಡುತ್ತಾ ಇದ್ದಾರೆ, ಜೈಲಿನಲ್ಲಿ ಇರುವ ಕೈದಿಗಳ ಮೂಲಕ ತುಂಬಾನೇ ಸೌಲಭ್ಯಗಳು ಸಿಗುತ್ತಿದೆ ಎಂಬ ಮಾತು ಕೇಳಿ ಬರುತ್ತಾ ಇತ್ತು. ಇದರ ಬಗ್ಗೆ ಇದೀಗ ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟಣೆಯೊಂದನ್ನ ಕೊಟ್ಟಿದ್ದಾರೆ ನಟ ದರ್ಶನ್ಗೆ ರಾಜಾತೀಥ್ಯ ಸಿಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಜೈಲಿನ ಒಳಗೆ ನೇರವಾಗಿ ಬರಲು ನನಗೆ ಅವಕಾಶವಿಲ್ಲ. ಊಟ ಉಪಚಾರ ವಿಚಾರದಲ್ಲಿ ಬೇರೆ ರೀತಿ ಅತೀಥ್ಯ … Read more