ರೈತರಿಗೆ ಗುಡ್ ನ್ಯೂಸ್ ವರ್ಷಕ್ಕೆ ₹36000 ಸಿಗುತ್ತೆ, ಒಂದು ರೂಪಾಯಿ ವಾಪಸ್ ಕಟ್ಟಬೇಕಿಲ್ಲ – Pension Scheme

ನಮಸ್ಕಾರ ಸ್ನೇಹಿತರೇ, ರೈತರಿಗೆ ವೃದ್ಧಾಪ್ಯದಲ್ಲಿ ಭದ್ರತೆ ನೀಡಲು ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಆರಂಭವಾಗಿದೆ. ಹೌದು ಜೇಬಿನಿಂದ ಹಣ ಹಾಕದೆಯೇ ವರ್ಷಕ್ಕೆ ₹36,000 ಪಿಂಚಣಿ ಸಿಗಲಿದೆ. ರೈತರಿಗೆ ₹36,000 ಪಿಂಚಣಿ ನೀಡುವ ಕೇಂದ್ರ ಯೋಜನೆ ಇದಾಗಿದೆ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ.

 

ರೈತರಿಗೆ ಗುಡ್ ನ್ಯೂಸ್ ವರ್ಷಕ್ಕೆ ₹36000 ಸಿಗುತ್ತೆ, ಒಂದು ರೂಪಾಯಿ ವಾಪಸ್ ಕಟ್ಟಬೇಕಿಲ್ಲ, Government Pension Scheme 2025, PMKMY update, Pradhanmantri Pension Scheme
ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಪಿಂಚಣಿ ಯೋಜನೆ:

ಭಾರತದಲ್ಲಿ ರೈತರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದೆ. ಪ್ರಮುಖವಾಗಿ, ವಯಸ್ಸಾದ ಮೇಲೆ ಭದ್ರತೆ ಬೇಕೆಂದು ಆಲೋಚಿಸುವ ರೈತರಿಗೆ ಈ ಯೋಜನೆ ಒಳ್ಳೆಯ ಅವಕಾಶವಾಗಿದೆ. ಕೇಂದ್ರ ಸರ್ಕಾರದ “ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಪಿಂಚಣಿ ಯೋಜನೆ” (PM-KMY) ಎಂಬ ಹೊಸ ಯೋಜನೆಯು ರೈತರಿಗೆ ವರ್ಷಕ್ಕೆ ₹36,000 ಪಿಂಚಣಿ ನೀಡುವುದಾಗಿ ಘೋಷಣೆ. 

ಇನ್ನೂ ಓದಿ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ, Free sewing machine scheme, Karnataka Government Scheme 2025

ಈ ಯೋಜನೆಯ ಅಚ್ಚರಿ ಏನೆಂದರೆ, ರೈತರು ತಮ್ಮ ಜೇಬಿನಿಂದ ಒಂದು ರೂಪಾಯಿ ಕೂಡಾ ಖರ್ಚು ಮಾಡುವ ಅಗತ್ಯವಿಲ್ಲ. ಈಗಾಗಲೇ PM-KISAN ಯೋಜನೆಯಲ್ಲಿ ನೋಂದಾಯಿಸಿರುವ ರೈತರಿಗೆ, ಪಿಂಚಣಿ ಯೋಜನೆಯ ಹಣದ ಭಾಗವನ್ನು ಈ ₹6,000 ರೂ ಸಾಲದ ಧನದಿಂದಲೇ ಕಡಿತ ಮಾಡಲಾಗುತ್ತದೆ. ಅಂದರೆ, ತಮ್ಮದೇ ಹಣದಿಂದ ಪಿಂಚಣಿ ಯೋಜನೆಗೆ ಸಹಭಾಗಿತ್ವ.

ರೈತರಿಗೆ ಗುಡ್ ನ್ಯೂಸ್ ವರ್ಷಕ್ಕೆ ₹36000 ಸಿಗುತ್ತೆ, ಒಂದು ರೂಪಾಯಿ ವಾಪಸ್ ಕಟ್ಟಬೇಕಿಲ್ಲ, Government Pension Scheme 2025, PMKMY update, Pradhanmantri Pension Scheme, my edu update kannada, news update, Trending kannada

ಯಾರೆಲ್ಲ ಅರ್ಜಿ ಸಲ್ಲಿಸಬಹುದು: 

ರೈತರ ವಯಸ್ಸು 18 ರಿಂದ 40 ವರ್ಷ ನಡುವೆ ಇದ್ದರೆ, ಅವರು ಈ ಯೋಜನೆಗೆ ಅರ್ಜಿ ಹಾಕಬಹುದು. ವರ್ಷಕ್ಕೊಮ್ಮೆ ₹6,000 ರೂ ಸಿಗುವ PM ಕಿಸಾನ್ ಯೋಜನೆಯಿಂದ ಪ್ರತಿ ತಿಂಗಳು ₹55 ರಿಂದ ₹200 ವರೆಗೆ ಹಣ ಕಡಿತ ಮಾಡಲಾಗುತ್ತದೆ. 60 ವರ್ಷವಾದ ಬಳಿಕ, ತಿಂಗಳಿಗೆ ₹3,000 ಪಿಂಚಣಿಯಾಗಿ ಖಾತೆಗೆ (Bank Account) ನೇರವಾಗಿ ಜಮೆಯಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆ: 
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಜಮೀನು ದಾಖಲೆ
  • ಮೊಬೈಲ್ ನಂಬರ್ ಮತ್ತು Mail ID
  • ಆದಾಯ ಪ್ರಮಾಣ ಪತ್ರ
ಇನ್ನೂ ಓದಿ: Good news For all Karnataka Women, ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, 30000 ದಿಂದ 50000 ವರೆಗೆ ಸಿಗಲಿದೆ, Government New Scheme

ಕಳೆದ ಆಗಸ್ಟ್ 2ರಂದು ಪ್ರಧಾನಿ ಮೋದಿ 20ನೇ ಹಂತದಲ್ಲಿ 9.7 ಕೋಟಿ ರೈತರಿಗೆ ₹2,000ರಂತೆ ಹಣ ವರ್ಗಾಯಿಸಿದರು. ನೀವು ಆ ಹಣವನ್ನು ಪಡೆಯದೆ ಇದ್ದರೆ, www.pmkisan.gov.in ವೆಬ್‌ಸೈಟ್‌ಗೆ ಹೋಗಿ ನಿಮ್ಮ ಹೆಸರು ಲಿಸ್ಟ್‌ನಲ್ಲಿದೆಯೇ ಎಂದು ಪರಿಶೀಲಿಸಬಹುದು. ಇಲ್ಲದಿದ್ದರೆ ತಕ್ಷಣವೇ ವಿವರಗಳನ್ನು ಅಪ್‌ಡೇಟ್‌ ಮಾಡಿ.

ಈ ಯೋಜನೆ ರೈತರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ನೀಡುವ ಗುರಿ ಹೊಂದಿದ್ದು, ಬೇಗನೆ ನೋಂದಾಯಿಸಿಕೊಳ್ಳಿ. ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಬಹುದು.

ರೈತರಿಗೆ ಗುಡ್ ನ್ಯೂಸ್ ವರ್ಷಕ್ಕೆ ₹36000 ಸಿಗುತ್ತೆ, ಒಂದು ರೂಪಾಯಿ ವಾಪಸ್ ಕಟ್ಟಬೇಕಿಲ್ಲ, Government Pension Scheme 2025, PMKMY update, Pradhanmantri Pension Scheme

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment